ಕಾವೇರಿ ಕಾವು; ಸರ್ಕಾರ ನಿರ್ಲಕ್ಷ

ಕಾವೇರಿ ಕಾವು; ಎಲ್ಲೆಲ್ಲೂ ವಿವಾದ
ಭಾರತಾಂಬೆಯ ಶ್ರೇಷ್ಠ ಮಗಳಾಗಿ
ನಮ್ಮೆಲ್ಲರ ಮಾನವರ ತಾಯಿಯಾಗಿ
ಕಾವೇರಿ ತಾ ನದಿಯಾಗಿ ಹರಿಯುತ್ತಿದ್ದಾಳೆ.

ನೀರಿಗಾಗಿಯೇ ಎಲ್ಲೆಲ್ಲೂ ಆಹಾಕಾರ
ಕಾವೇರಿ ನದಿಗಾಗಿ ವಾದ-ವಿವಾದ
ರಾಜಕೀಯದ ಪಕ್ಷಗಳ ಮತಭೇದ
ರಾಜ್ಯ ರಾಜ್ಯಗಳ ಮಧ್ಯ ಸಂಘರ್ಷ

ಕರ್ನಾಟಕದ ಪ್ರಮುಖ ನದಿಯಾಗಿ
ಕಂಗೊಳಿಸುವಳು ತಾ ರೇಷ್ಮೆ ಜರತಾರಿಯಂತೆ
ಕಾವೇರಿಗಾಗಿ ಸದನದಲ್ಲಿ ಚರ್ಚೆ
ತಡೆಯಲಾರದೆ ಮುಂದೂಡುವ ಕಲಾಪಗಳು

ಕಾವೇರಮ್ಮಗಾಗಿ ಎಲ್ಲೆಲ್ಲೂ ಆಗ್ರಹ ಪ್ರತಿಭಟನೆ
ಕಛೇರಿ ಮುಂದೆ ಸರದಿ ಉಪವಾಸ
ಸತ್ಯಾಗ್ರಹಿಯನ್ನು ನಿರ್ಲಕ್ಷ ಮಾಡಿ
ರಕ್ಷಣೆ ಮಾಡಲಾರದು ಈ ನಮ್ಮ ಸರ್ಕಾರ

ಕಾವೇರಿ ವಾದ-ವಿವಾದ ತಡೆಯದೆ
ರಾಜ್ಯಕ್ಕೆ ಸರ್ಕಾರ ರಾಜೀನಾಮೆ
ಸರ್ಕಾರಕ್ಕೆ ಸಂಪುಟ ರಾಜೀನಾಮೆ
ಸಂಪುಟಕ್ಕೆ ಸದಸ್ಯರು ರಾಜೀನಾಮೆ

ಸದಸ್ಯರು ಪಕ್ಷಕ್ಕೆ ರಾಜೀನಾಮೆ
ಎಲ್ಲೆಲ್ಲೂ ರಾಜೀನಾಮೆ ಸಿದ್ದಿ
ಯಾರು ಕಾಣದಂತಹ ನಾಡಿದು
ಯಾರು ಅಳಿಸದಂತಹ ವಾದ-ವಿವಾದವಿದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾರ್ಟಿ ಕಳೆದ ಮೇಲೆ
Next post ಆರೋಪ – ೩

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

cheap jordans|wholesale air max|wholesale jordans|wholesale jewelry|wholesale jerseys